karmakaanda.blogspot.com
Expect the Unexpected........: May 2009
http://karmakaanda.blogspot.com/2009_05_01_archive.html
ಒಂದು ಪೇಜಿನ ಕತೆಗಳು. Sunday, May 24, 2009. ಪೇಜ್ - 1. ನನ್ನ ಮೊಟ್ಟ ಮೊದಲ ಸಣ್ಣ ಕತೆ ಇದು, ಅದರಲ್ಲೂ ಒಂದೇ ಪೇಜಿರಬೇಕೆಂದು ನಿರ್ಭಂದ ಹಾಕಿಕೊಂಡಿದ್ದೇನೆ. ಇದು ನನ್ನ ಬಾಳಗೆಳತಿ ದಿವ್ಯಾಳಿಗೆ ಅರ್ಪಿತ. ಏನೋ ಗೊತ್ತು ನಿಂಗೆ ದುಡ್ಡಿನ ಬೆಲೆ? ಲಫಂಗ. ಅಷ್ಟೋಂದ್ ದುಡ್ಡು ಕೊಟ್ಟು ಪ್ಯಾಂಟ್ ಹಾಕ್ಕೊಳ್ಳೊ ಶೋಕಿ ಏನೋ ನಿಂಗೆ? ಏನ್ ಕಮ್ಮಿ ಮಾಡಿದ್ವಿ ನಿಂಗಿಲ್ಲಿ, ನಿನ್ ಬಿಟ್ಟು ನಾನ್ ಬದುಕಿರ್ತೀನೇನೊ? ಜನರೆಲ್ಲ ಅಪ್ಪ ಅಮ್ಮ ನ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ? Posted by Sridhar Raju. Links to this post. ಕುಪ್ಪಳಿ ಪ್ರವಾಸ . Wednesday, May 20, 2009. ಬ್ಯಾಕ್ ಡ್ರಾಪ್. ಇಸವಿ 2006ರ ಅಕ್ಟೋ...ಸೂರ...
manasa-hegde.blogspot.com
ಮಾನಸ: August 2014
http://manasa-hegde.blogspot.com/2014_08_01_archive.html
ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ! ಬುಧವಾರ, ಆಗಸ್ಟ್ 27, 2014. ಮೂರ್ಖನಿಗೆ ಮದ್ದಿಲ್ಲ. ಇದು ಸಾಮಾನ್ಯ ಅಥವಾ ಸಾಂದರ್ಭಿಕ ಮೂರ್ಖತನವಾಯಿತು. ಆದರೆ ಇನ್ನು ಕೆಲವರು ಸ್ವಭಾವತಃ ಮೂರ್ಖರಿರುತ್ತಾರೆ ಅವರನ್ನು ರಂಜಿಸಲು ಅಥವಾ ನಂಬಲೂ ಎಂದೂ ಹೋಗಬಾರದೆಂದು ಈ ಎರಡು ಸ&#...ಇದೆಲ್ಲವನ್ನು ಗಮನಿಸಿ ಕವಿಯೊಬ್ಬ ವಿಡಂಬನಾತ್ಮಕವಾಗಿ “ಮೂರ್ಖನಾಗಿರುವುದೇ ವಾಸಿ ಯಾಕೆಂದರೆ ಅದರಲ್ಲಿ ೮ ...ಏ ದುರ್ಬುದ್ಧಿ! ಮೂರ್ಖರಿಗೆ, ಸಾಹಿತ್ಯ, ಸಂಗೀತ, ಕಲೆ ಇವುಗಳಲ್ಲಿ ಯಾವುದೊಂದೂ ರುಚ&...ಉಲ್ಲೇಖ ಶ್ಲೋಕಗಳು:. ಸರ್ವಸಸ್ಯೊಷದಮಸ್ತಿ ಶಾಸ್ತ್ರ ವಿಹಿತ...ವಿರೋಧೀ ವಿಷವಾದೀಚ ಕ ...೩] ಯದಾ ಕಿಂಚ ...ಯದಾ ಕ ...
manasa-hegde.blogspot.com
ಮಾನಸ: June 2014
http://manasa-hegde.blogspot.com/2014_06_01_archive.html
ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ! ಭಾನುವಾರ, ಜೂನ್ 15, 2014. ಬೆಳಕಿಂಡಿ. ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ;. ಎನೊ ತೀಡಲು ಏನೊ ತಾಡಲು ಹೊತ್ತಿ ಉರಿವುದು ಕಾತರ. ಹರಿವ ಲಹರಿಗಳೆಲ್ಲ ಸೇರಿ. ಸೋನೆ ಮಳೆಯಾಗಿ ಸೋರಿ. ಮನದ ಧಗೆಯನೆಲ್ಲ ಹೀರಿ. ಎದೆಯೊಳಗಿಳಿದಾದಿನಗಳು. ಜಾನು, ನೀ ಕಥೆ ಯಾಕೆ ಬರೆಯೋದು ಹೇಳು? ಎಂತಹ ಮಾಂತ್ರಿಕ ಶೀರ್ಷಿಕೆಯದು! ತನಗೇಕೆ ಇತ್ತೀಚಿಗೆ ಒಂದಕ್ಷರವನ್ನೂ ಬರೆಯಲಾಗುತ್ತಿಲ್ಲವೋ? ಇದ್ದಿದ್ದರೆ ಇತಿಹಾಸವೇಕೆ ಇಷ್ಟು ಗೋಜಲಾಗಿರುತ್ತಿತ್ತು? ಒಂಟಿ ಹೆಣ್ಣೆಂದರೆ ಬೀದಿ ಬದಿಯ ಮಾವಿನ ಮರದ...ಅವೆಲ್ಲಾ ಹೋಗಲಿ. ‘ನಿನ ...8217; ಎಂದು ಒಕ್ಕಣ್ಣ&...ಒಮ್ಮೊಮ...ಊಹೂ...
manasa-hegde.blogspot.com
ಮಾನಸ: September 2013
http://manasa-hegde.blogspot.com/2013_09_01_archive.html
ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ! ಮಂಗಳವಾರ, ಸೆಪ್ಟೆಂಬರ್ 10, 2013. ಹಬ್ಬ ಮತ್ತು ವ್ರತದ ನಡುವಿನ ವ್ಯತ್ಯಾಸ. ನನಗಂತೂ "ತತ್ತ್ವಮಸಿ" ಇಷ್ಟ. ಸಮುದ್ರದಲ್ಲಿ ತೆರೆಗಳಿರುವಂತೇ. ಪರಮಾತ್ಮನಲ್ಲಿ ಆತ್ಮ. ನನ್ನ ಆತ್ಮದಲ್ಲಿ ‘ಅವನ’ ಒಂದು ಅಂಶ. :). ತೇಜಸ್ವಿನಿ. ತೇಜಸ್ವಿನಿ ಹೆಗಡೆ. 01:41 ಅಪರಾಹ್ನ. 1 ಕಾಮೆಂಟ್:. Links to this post. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. ಸಮಾಜ ಮತ್ತು ನಾವು. ಭಾನುವಾರ, ಸೆಪ್ಟೆಂಬರ್ 8, 2013. Courtesy : http:/ www.tehelka.com. ಸಾಮಾಜ...ರುಚ...
manasa-hegde.blogspot.com
ಮಾನಸ: April 2014
http://manasa-hegde.blogspot.com/2014_04_01_archive.html
ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ! ಬುಧವಾರ, ಏಪ್ರಿಲ್ 23, 2014. ಮಕ್ಕಳ ಜೊತೆಯಲಿ ಸುಂದರ ಪಯಣ. ಮರೆಯಲಾಗದ ಅನುಭವಗಳು, ಕೆಲವು ಸಲಹೆಗಳು. ಹಾಂ. ಡ್ರೈವ್ ಮಾಡುವವರು ಮಾತ್ರ ಬೆಳಗ್ಗೆ ಬೇಗನೆ ಹೊರಡಲು, ರಾತ್ರಿ ಬೇಗ ನಿದ್ದೆ ಮಾಡುವುದು ಕಡ್ಡಾಯ :). ಶುಭ ಪ್ರಯಾಣ" :) :). ತೇಜಸ್ವಿನಿ. ತೇಜಸ್ವಿನಿ ಹೆಗಡೆ. 12:21 ಅಪರಾಹ್ನ. 5 ಕಾಮೆಂಟ್ಗಳು:. Links to this post. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. Labels: ಮರೆಯಲಾಗದ ನೆನಪುಗಳು. ನವೀನ ಪೋಸ್ಟ್ಗಳು. ಮಾನಸದೊಡತಿ. ಹೊ ರಗೆ ಮ&#...ಇಂದ...
manasa-hegde.blogspot.com
ಮಾನಸ: August 2013
http://manasa-hegde.blogspot.com/2013_08_01_archive.html
ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ! ಬುಧವಾರ, ಆಗಸ್ಟ್ 14, 2013. ಹೀಗೊಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯಯೋಧನ ಕಥೆ. ಆ ಲಾವಣಿ ಹೀಗಿದೆ. (ಇನ್ನೂ ಅದೆಷ್ಟೋ ಸೊಲ್ಲುಗಳಿದ್ದವು. ನನ್ನಲ್ಲಿ ಉಳಿದುಕೊಂಡಿದ್ದು ಇವಿಷ್ಟೇ :. ಭಗತ್ ಸಿಂಗ, ಸುಖದೇವ,. ರಾಜಗುರು ಮೂವರ ಮರಣ. ಹೇಳಲಾರೆನು ಮಾ ರಮಣ. ಹಿಂದುಸ್ಥಾನದ ಮಾರಣ ದಿನ. ಗೋಳಾಡಿತು ಹಿಂದುಸ್ಥಾನ. ಆಳರಸರ ದಬ್ಬಾಳಿಕೆಯೊಳಗೆ. ಪ್ರಾಣಾಘಾತವೆಷ್ಟಣ್ಣ. ಎಲ್ಲಿ ನೋಡಿದಲ್ಲಿ ನಾಡನೊಳಗ. ಚಳವಳಿ ಸಂಪ್ರದಾನ. ತಾರೀಕು ಇಪ್ಪತ್ತಮೂರಣ್ಣ. ಗಲ್ಲಾಯಿತು ಸೋಮವಾರ ದಿನ. ಭಗತ್ ಸಿಂಗ, ಸುಖದೇವ,. ಹೋದರು ಮೂವರು ಭಾರತ ವೀರರು. ನನ್ನಜ್ಜನಂತಹ ಅದೆಷ&...Links to this post.
manasa-hegde.blogspot.com
ಮಾನಸ: March 2014
http://manasa-hegde.blogspot.com/2014_03_01_archive.html
ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ! ಶುಕ್ರವಾರ, ಮಾರ್ಚ್ 7, 2014. ತೇನ ವಿನಾ. ಈ ಕ್ಷಣದ ನೋವಿಗೆ ಮರು ಕ್ಷಣದ ನಲಿವಿನ ಲೇಪ. ನಗುವರಳುವ ಮುನ್ನವೇ ಹನಿಯುವ ಕಣ್ಣಾದೀಪ. ಹೂಮಾಲೆಯೊಳಗವಿತಿರುವ ಮುಳ್ಳುಗಳ ಭೀತಿ. ಬಿಟ್ಟೂ ಬಿಡದಿರುವ ಮಾಯೆಯ ಪ್ರೀತಿ. ಮುಗ್ಗರಿಸಿ ಬಿದ್ದಾಗೆಲ್ಲಾ ಬಡಿದೆಬ್ಬಿಸುವ ಬಲವೇ. ಮುಳುಗೇಳುವ ಪರಿಯ ಕಲಿಸುವ ಗುರುವೇ. ವಿಮುಖಿಯಾದಾಗೆಲ್ಲಾ ಜೀವನ್ಮುಖಿಯಾಗಿಸಿ. ನನ್ನೊಳಗಿನಾ ಛಲವ ಉದ್ದೀಪನ ಗೊಳಿಸಿ. ನೀನಾರೆಂದರಿಯ ಹೊರಟವಗೆ ಕಗ್ಗಂಟಾಗಿ,. ತರ ತರ ವಿಧ ವಿಧ ಬಣ್ಣವ ಬದಲಿಸಿ,. ಸಲಹುವ ಓ ಬದುಕೇ ನಾ ನಿನ್ನ ಶರಣಾರ್ಥಿ. ತೇಜಸ್ವಿನಿ. 10:41 ಪೂರ್ವಾಹ್ನ. Links to this post. ಕಥಾ...
karmakaanda.blogspot.com
Expect the Unexpected........: January 2008
http://karmakaanda.blogspot.com/2008_01_01_archive.html
ಅಭಿಮಾನಿ. Tuesday, January 29, 2008. ನಾನು ಭೈರಪ್ಪನವರ ಎರಡು ಕಾದಂಬರಿಗಳನ್ನು ಮಾತ್ರ ಓದಿದ್ದೇನೆ. ’ಆವರಣ’. ಮತ್ತು ’ಸಾಕ್ಷಿ’. ಅವರ ಕಾದಂಬರಿಗಳ ವಿಮರ್ಶೆಮಾಡಲು ನಾನು ಯೋಗ್ಯನಲ್ಲ, ಅದರ ಯೋಚನೆ ಸಹ ಮಾಡುವುದಿಲ್ಲ(ಶಾಂತಂ ಪಾಪಂ), ಅವರೇ ಹೇಳುವಂತೆ ಅವರ ಪ್ರತಿ ಕಾದಂಬರಿಯಲ್ಲೂ ಯಾವುದಾದರೊಂದರ(ಸತ್ಯದ! ನಿಮ್ಮ ಹಾರೈಕೆಯಿರಲಿ. ಭೈರಪ್ಪ :. ಭೈರಪ್ಪನವರೇ ನಿಮಗೆ ನೀವೇ ಸಾಟಿ, ನಿಮ್ಮ ಸಾಹಿತ್ಯ ಕೃಷಿ ಹೀಗೆ ಸಾಗುತ್ತಿರಲಿ, ನಿರಂತರವಾಗ&...Posted by Sridhar Raju. Links to this post. ನಿನದೇ ನೆನಪು. Wednesday, January 2, 2008. ನೀನಿಲ್ಲದ ಕನಸುಗಳೂ ನನಗೆ ಬೇಡ. Posted by Sridhar Raju. Links to this post.
manasa-hegde.blogspot.com
ಮಾನಸ: July 2013
http://manasa-hegde.blogspot.com/2013_07_01_archive.html
ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ! ಸೋಮವಾರ, ಜುಲೈ 22, 2013. ಬಿಚ್ಚಿಡುವೆ ಓ ಗುರುವೆ ಅಂತರಾತ್ಮ. ಗುರು ನೆನೆಯುವ ನಾ ನಿನ್ನ ನಾಮ. ಇರಲೆನ್ನ ಮೇಲೆ ನಿನ್ನ ಪ್ರೇಮ. Appa, Ammana naduve. :). ನಮಗೂ ಅತ್ಯುತ್ತಮ ಬದುಕಿನ ಪಾಠವನ್ನು ಬೋಧಿಸಿದ ನನ್ನ ಎರಡನೆಯ ಗುರು ನನ್ನ "ತಂದೆ"ಗೆ (ಡಾ.ಜಿ.ಎನ್.ಭಟ್). ಬಿ.ಎಸ್.ಮೂಡಿತ್ತಾಯ. ಬದುಕು ಹೇಗೆ? ನಾನೆಷ್ಟು ನಿಮಿತ್ತ? ಇಂತಹ ಪರಮಗುರುಗಳ ಪದತಲಕ್ಕೆ. ಆತ್ಮೀಯರಿಗೆ. ಇವರೆಲ್ಲರಿಗೂ ಗುರು ಪೂರ್ಣಿಮೆಯ ಸಹಸ್ರ ನಮನಗಳು. ಮನಃಪೂರ್ವಕವಾಗಿ ಎದೆದುಂಬಿ ತಲೆಬಾಗುವೆ. ತೇಜಸ್ವಿನಿ ಹೆಗಡೆ. ತೇಜಸ್ವಿನಿ ಹೆಗಡೆ. 11:57 ಪೂರ್ವಾಹ್ನ. Links to this post. ಇಂದ...
manasa-hegde.blogspot.com
ಮಾನಸ: May 2013
http://manasa-hegde.blogspot.com/2013_05_01_archive.html
ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ! ಮಂಗಳವಾರ, ಮೇ 21, 2013. ಉಸಿರಾಡಬೇಕಿದೆ, ಉಸಿರಾಡಿಸಲೇಬೇಕಿದೆ. ಅಹಲ್ಯೆಯಂತೂ ನಾನಲ್ಲಾ,. ಕಲ್ಲಾಗಿ ಕುಳಿತು ಒಳಗೊಳಗೇ ನರಳಾಡಲು! ಬದುಕಬೇಕಾಗಿದೆ, ಬದುಕಲೇಬೇಕಿದೆ. ಇಚ್ಚಾಮರಣಿಯಂತೂ ನಾನಲ್ಲಾ,. ಮನಸೋ ಇಚ್ಛೆ ಸತ್ತು ಮುಕ್ತಿ ಪಡೆಯಲು! ಆತ್ಮಹತ್ಯೆ ಮಹಾಪಾಪ ಎಂದ. ಮಹಾನುಭಾವರಿಗೆ ತಿಳಿದಿತ್ತು. 8216;ನಾಯಂ ಹಂತಿ ನ ಹನ್ಯತೇ’! ಆ ಕ್ಷಣದ ವಿರಹ, ಕ್ಲೇಶ. ವೈಶಾಖದ ನದಿಗಳಂತಷ್ಟೇ . ವರ್ಷ ಋತುವ ತಡೆಯಲು ಯಾರಿಂದ ಸಾಧ್ಯ? ತುಸುಗಾಲ ನಿಧಾನಿಸಿದರೂ, ನಿಲ್ಲದು! ಉರಿವ ತಾಪಕ್ಕೆ ಘನೀಭವಿಸಿದ ಕಾರ್ಮೋಡ. ತೇಜಸ್ವಿನಿ ಹೆಗಡೆ. 11:32 ಪೂರ್ವಾಹ್ನ. Links to this post. ಇ ...